Kisan news kannada
ನೇರ ದಿಟ್ಟ ನಿರಂತರ ಸುದ್ದಿಗಳಿಗಾಗಿ ಸಂಪರ್ಕಿಸಿ ನಿಮ್ಮ ನೆಚ್ಚಿನ ವಾಹಿನಿ ಕಿಸಾನ ನ್ಯೂಸ್ ಕನ್ನಡ. 7760660419.
ಸರಕಾರಿ ಆಸ್ಪತ್ರೆಯಲ್ಲಿ 77 ಲಕ್ಷ ರೂಪಾಯಿ ಭ್ರಷ್ಟಾಚಾರ.!
ದಾಖಲೆ ಬಿಡುಗಡೆ ಮಾಡಿದ ಶಿವಕುಮಾರ ನಾಟಿಕಾರ, ಶಾಸಕರೆ ಇದರಲ್ಲಿ ನಿಮ್ಮ ಪಾಲೇಷ್ಟು.?
ಬಡ ರೋಗಿಗಳ ಅನ್ನದಲ್ಲಿಯೂ ಕನ್ನ ಹಾಕಿದ ಭ್ರಷ್ಟ ಅಧಿಕಾರಿಗಳು.!
゚viralシ #ಭ್ರಷ್ಟಾಚಾರ #ಅಫಜಲಪುರ #ಕಲಬುರಗಿ #ಕರ್ನಾಟಕ
ಕಲಬುರಗಿ ಜಿಲ್ಲೆಯನ್ನ ಬರ ಘೋಷಣೆ ಹಾಗೂ ಭೀಮಾ ನದಿಗೆ ನೀರು ಹರಿಸಬೇಕೆಂದು ರಾಜ್ಯ ಹೆದ್ದಾರಿ ತಡೆದು ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ.
゚viralシ #ಅಫಜಲಪುರ #ಅಫಜಲಪುರ
#ಕಲಬುರಗಿ #ಕರ್ನಾಟಕ
ಬರಗಾಲದ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡು ನಿರ್ಧಾರ ಮಾಡುತ್ತೇನೆ :ಸಿಎಂ ಡಿಕೆ ಶಿವಕುಮಾರ.!
゚viralシ #ಕಲಬುರಗಿ #ಅಫಜಲಪುರ #ಕರ್ನಾಟಕ
ಕೊರ್ತಿ-ಕೋಲಾರ ಸೇತುವೆಯಿಂದ ಕೃಷ್ಣಾ ನದಿಗೆ ಬಿದ್ದಿದ್ದ ಟಿಪ್ಪರ್ ಅನ್ನು ಕ್ರೇನ್ ಮೂಲಕ ಮೇಲಗಡೆ ತೆಗೆಯಲಾಯಿತು.!
゚viralシ #ಬಿಜಾಪುರ
ಜುಲೈ.3 ರಂದು ಲಿo.ಶ್ರೀ ಶಾಂತವೀರ ಮಳೆಂದ್ರ ಶಿವಾಚಾರ್ಯರ 18ನೇ ಪುಣ್ಯಸ್ಮರನೋತ್ಸವ,ಉಚಿತ ಆರೋಗ್ಯ ಶಿಬಿರ.
゚viralシ #ಅಫಜಲಪುರ #ಕಲಬುರಗಿ #ಕರ್ನಾಟಕ
ಅಫಜಲಪುರ: ಮಾದಕ ವಸ್ತುಗಳ ಬಳಕೆ ದಿನದ ಬಗ್ಗೆ ಕರಜಗಿಯ ಶ್ರೀ ವಿವೇಕಾನಂದ ಶಾಲಾ ಮಕ್ಕಳಲ್ಲಿ ಸಿಎಂ ಲೈವ್ ಮುಖಾಂತರ ಪ್ರತಿಜ್ಞೆ.
゚viralシ #ಅಫಜಲಪುರ #ಕಲಬುರಗಿ #ಕರ್ನಾಟಕ #ಪೊಲೀಸ್ #ಕರ್ನಾಟಕಪೊಲೀಸ್ #ಮಾದಕವಸ್ತುವಿರೋಧಿ
ಲೈನ್ಮ್ಯಾನ್ ನಿರ್ಲಕ್ಷ್ಯಕ್ಕೆ ರೈತ ಬಲಿ ? ವಿದ್ಯುತ್ ತಂತಿ ತಗುಲಿ ದುರ್ಮರಣ, ರಸ್ತೆ ತಡೆದು ಪ್ರತಿಭಟನೆ. ಪರಿಹಾರಕ್ಕೆ ಆಗ್ರಹ.!
゚viralシ #ಅಫಜಲಪುರ #ಕಲಬುರಗಿ #ಕರ್ನಾಟಕ
ಬತ್ತಿ ಹೋದ ಅಮರ್ಜಾ ನದಿಯ ಭೋರಿ ಹಳ್ಳ, ಒಣಗುತ್ತಿರುವ ಕಬ್ಬು.!
ಎಚ್ಚೆತ್ತುಕೊಳ್ಳದ ಶಾಸಕರ ನಿರ್ಲಕ್ಷಕ್ಕೆ ಶಿವಕುಮಾರ ನಾಟಿಕಾರ ಕಿಡಿ.!
゚viralシ #ಕಲಬುರಗಿ #ಅಫಜಲಪುರ #ಕರ್ನಾಟಕ #ಭೀಮಾನದಿ
ಭೀಮಾ ನದಿ ಬತ್ತಿ ಹೋಗಿ ರೈತರ ಕಣ್ಣೀರು,"ನೀರು ಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ:ಶಿವಕುಮಾರ ನಾಟಿಕಾರ.!
゚viralシ #ಅಫಜಲಪುರ #ಕಲಬುರಗಿ #ಕರ್ನಾಟಕ ゚ #ಭೀಮಾತೀರ #ಭೀಮಾನದಿ
ವಿದ್ಯುತ್ ಖಾಸಗಿಕರಣ ಮತ್ತು ರಸಗೊಬ್ಬರ ಅಭಾವ ಸೃಷ್ಟಿಸಿದ್ದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯಿತು.!
#ವಿದ್ಯುತ್ ゚viralシ #ರೈತ #ಕಲಬುರಗಿ #ಅಫಜಲಪುರ #ಕರ್ನಾಟಕ #ರೈತರು
Click here to claim your Sponsored Listing.
Category
Website
Address
Bangalore
KARNATAKA